ನೀ ದೂರವಿದ್ದರೂ ಕನಸಲಿ ಸನಿಹ,
ನೀ ಕಾಡದಿದ್ದರೂ ಮನಸಲಿ ಕಲಹ,
ನನ್ನ ಈ ಸ್ತಿಥಿಗೆ ಕಾರಣವೆ ವಿರಹ,
ಆದಕ್ಕೆ ಶುರು ಮಾಡಿದೆ ಕವಿತೆಯಾ ಬರಹ....
-ಲೋಶ್ಲೋ
Thursday, November 24, 2016
ಆದಿ
Wednesday, November 23, 2016
ಆತ್ಮಹತ್ಯೆ...?!!
ಆತ್ಮಹತ್ಯೆ..?
ಸತ್ತವರ ಮನೆಯಲ್ಲಿ ಕೆಡಲೇನಿದೆ,
ಅಳುದುಳಿದ ಹಾಲು ಮೊಸರು;
ಸಾವಿಗೆ ಶರಣಾಗುವ ಮುನ್ನ
ಕುಳಿತು ನೀ ಯೋಚಿಸು ಒಂದು ಕ್ಷಣ;
ಬೆಳಕು ಇರುವುದು ತುಸು ಹತ್ತಿರದಲ್ಲೆ,
ಕತ್ತಲಿಗೆ ಹೆದರಿ ಕಣ್ಮುಚ್ಚಿದರೆ
ಬೆಳಕೆಲ್ಲಿಂದ ಬಂದೀತು?
ನಿನ್ನ ನಂಬಿದವರ ಬಾಳೆಲ್ಲ ಹುಳುಕು.
ಇದ್ದು ಸಾಧಿಸು ಎನಾದರೊಂದು..
ದೇವನಿರುವ ಜೊತೆಗೆ ಎಂದೆಂದೂ..
-ಬುಕ್ಕಾಪಟ್ಟಣ ಮೋಹನ್
Subscribe to:
Posts (Atom)